ಓರಾಟಗಾರ

ಹಿಂದಿನ ಕಾಲದಲ್ಲಿ, ಇಲಿಯ ಬಾಲಕ್ಕೆ ಬಾಂಬ್ ಕಟ್ಟಿ ಮಾಡುತ್ತಿದ್ದರಂತೆ ಅಹಿಂಸೆಯ ಹೋರಾಟ।

ಈಗಿನ ಕಾಲದಲ್ಲಿ, ದೇಶದ ಒಳಿತಿಗಾಗಿ ಯೋಚಿಸುವವರನ್ನ ಕಂಡರೆ ಮಾಡುತ್ತಾರೆ ಭಾವೋದ್ವೇಗದ ಹಾರಾಟ ।।

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿರುವ ಪುರಾವೆ ಕೇಳಿದರೆ, ಮನದಲ್ಲಿ ಏನೋ ಒಂದು ರೀತಿಯ ತೊಳಲಾಟ ।

ಕಾರಣವೇನೆಂದರೆ, ಹಿಂದೆ ಬಳೆಪೇಟೆಯ ಕಚೇರಿಯೊಂದರಲ್ಲಿ ನಡೆಯುತಿತ್ತು ದಾಖಲೆಗಳ ಮಾರಾಟ ।।

Published by Beerappa Ramakrishna

Civil Engineer|Polyglot|Southpaw|Cricket Geek|Poet|

Leave a comment

Design a site like this with WordPress.com
Get started