ಹಿಂದಿನ ಕಾಲದಲ್ಲಿ, ಇಲಿಯ ಬಾಲಕ್ಕೆ ಬಾಂಬ್ ಕಟ್ಟಿ ಮಾಡುತ್ತಿದ್ದರಂತೆ ಅಹಿಂಸೆಯ ಹೋರಾಟ।
ಈಗಿನ ಕಾಲದಲ್ಲಿ, ದೇಶದ ಒಳಿತಿಗಾಗಿ ಯೋಚಿಸುವವರನ್ನ ಕಂಡರೆ ಮಾಡುತ್ತಾರೆ ಭಾವೋದ್ವೇಗದ ಹಾರಾಟ ।।
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿರುವ ಪುರಾವೆ ಕೇಳಿದರೆ, ಮನದಲ್ಲಿ ಏನೋ ಒಂದು ರೀತಿಯ ತೊಳಲಾಟ ।
ಕಾರಣವೇನೆಂದರೆ, ಹಿಂದೆ ಬಳೆಪೇಟೆಯ ಕಚೇರಿಯೊಂದರಲ್ಲಿ ನಡೆಯುತಿತ್ತು ದಾಖಲೆಗಳ ಮಾರಾಟ ।।